Suttur Shivaratri Deshikendra Swamiji has handed over Rs.50 lakhs cheque to chief minister H.D.Kumaraswamy for Kodagu district flood victims welfare. <br /> <br /> <br />ನೆರೆ ಸಂಕಷ್ಟಕ್ಕೆ ಒಳಗಾಗಿರುವ ಕೊಡಗು ಹಾಗೂ ರಾಜ್ಯ ಇತರೆ ಭಾಗದ ಜನರ ಪುನಶ್ಚೇತನ ಕಾರ್ಯಕ್ರಮಕ್ಕೆ ಸುತ್ತೂರು ಶ್ರೀ ವೀರಸಿಂಹಾಸನ ಮಠದಿಂದ 50 ಲಕ್ಷ ರೂ. ದೇಣಿಗೆಯನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಮಂಗಳವಾರ ನೀಡಲಾಯಿತು. <br />